Header Ads Widget

Responsive Advertisement

ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲೆಯ ನೂತನ ಸಾರಥಿಗಳ ಆಯ್ಕೆ

ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲೆಯ ನೂತನ ಸಾರಥಿಗಳ ಆಯ್ಕೆ


ಜಿಲ್ಲಾಧ್ಯಕ್ಷರು: ವಕೀಲರಾದ ಶ್ರೀ ಕೃಷ್ಣಮೂರ್ತಿಯವರು

ಕಾರ್ಯದರ್ಶಿ: ಶ್ರೀ ಪುದಿಯೊಕ್ಕಡ ರಮೇಶ್ ರವರು

ಕಾರ್ಯಾಧ್ಯಕ್ಷರು: ಶ್ರೀ ಸುರೇಶ್ ಮುತ್ತಪ್ಪ ರವರು

ಸಲಹಾ ಸಮಿತಿ: ಶ್ರೀ ಟಾಟಾ ಬೋಪಯ್ಯರವರು

ಶ್ರೀ ಟಿ ಪಿ ಶನಯ್ ರವರು

ಭಜರಂಗದಳ ಜಿಲ್ಲಾ ಸಂಯೋಜಕ್: ಶ್ರೀ ಅನೀಶ್ ಕುಮಾರ್ ಕುಶಾಲನಗರ

ಭಜರಂಗದಳ ಜಿಲ್ಲಾ ಸಹ ಸಂಯೋಜಕ್: ಶ್ರೀ ವಿವೇಕ್ ರೈ

ದುರ್ಗಾ ವಾಹಿನಿ ಜಿಲ್ಲಾ ಸಂಯೋಜಕಿ: ಶ್ರೀಮತಿ ಅಂಬಿಕಾ ಉತ್ತಪ್ಪ

ಸಹ ಸಂಯೋಜಕಿ: ಕುಮಾರಿ ವಿಕಿತಾ

ಮಂಗಳೂರು ವಿಭಾಗ ಬೈಠಕ್ ನಲ್ಲಿ ವಿಭಾಗ ಕಾರ್ಯದರ್ಶಿಗಳಾದ ಶ್ರೀ ಶರನ್ ಪಂಪ್ವೆಲ್, ಕೇಂದ್ರಿಯ ಪ್ರಧಾನ ಸಹ ಕಾರ್ಯದರ್ಶಿಗಳಾದ ಶ್ರೀ ಸ್ತಾನು ಮಾಲಯನ್, ಪ್ರಾಂತ ಕಾರ್ಯದರ್ಶಿಗಳಾದ ಶ್ರೀ ಜಗನ್ನಾಥ ಶಾಸ್ತ್ರೀ ಹಾಗೂ ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಬಸವರಾಜ್ ರವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,